'ಹಿಂದೂ ಸಮಾಜ'ವನ್ನು ಒಗ್ಗೂಡಿಸುವ ಮಹತ್ಕಾರ್ಯಗಳನ್ನು ಮಾಡುತ್ತಿರುವ ರಾಮಚಂದ್ರಾಪುರ ಪೀಠಕ್ಕೆ ಕಳಂಕ ತರುವುದು ಸಮಸ್ತ ಹಿಂದೂ ಸಮಾಜಕ್ಕೆ ಕಳಂಕ ತಂದಂತೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಜ.5ರಂದು ಕುಮಟಾದ ಗಿಬ್ ಹೈಸ್ಕೂಲು ಆವರಣದಲ್ಲಿ ಗುರುಭಕ್ತ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ...